Advertisement
ತಾವು ಮತ್ತು ತಮ್ಮ ಸಹಚರರು 20 ಕೋಟಿ ರೂ. ತೆರಿಗೆ ವಂಚಿಸಿದ್ದೇವೆ ಎಂಬ ಆರೋಪಗಳಿಗೆ ಸಂಬಂಧಿಸಿ ಸೋಮವಾರ ಪ್ರತಿಕ್ರಿಯಿಸಿದ ಸೂದ್, “ನೀವು ಪ್ರತಿಬಾರಿಯೂ ಯಾವುದೇ ವಿಚಾರದ ಬಗ್ಗೆ ನಿಮ್ಮ ವಾದವನ್ನು ಮುಂದಿಡಲೇಬೇಕೆಂದಿಲ್ಲ. ಏಕೆಂದರೆ, ಎಲ್ಲವನ್ನೂ ಕಾಲವೇ ಹೇಳುತ್ತದೆ. ಒಳ್ಳೆಯದನ್ನು ಮಾಡಿದವರಿಗೆ ಕೊನೆಗೆ ಒಳ್ಳೆಯದೇ ಆಗುತ್ತದೆ’ ಎಂದಿದ್ದಾರೆ.
Advertisement
ನನ್ನಲ್ಲಿನ ಪ್ರತಿ ರೂಪಾಯಿಯೂ ಅಮೂಲ್ಯ ಜೀವವನ್ನು ರಕ್ಷಿಸಲು ಕಾಯುತ್ತಿದೆ : ಸೋನು ಸೂದ್
06:53 PM Sep 20, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.