Advertisement

ಭೌತಿಕ ತರಗತಿಗೆ ತಾಲೂಕು ಹಂತದಲ್ಲೇ ಕ್ರಮ: ನಾಗೇಶ್‌

11:15 PM Jan 07, 2022 | Team Udayavani |

ಬೆಂಗಳೂರು: ಸಾಧ್ಯವಾದಷ್ಟು ಮಟ್ಟಿಗೆ ರಾಜ್ಯದಲ್ಲಿ ಭೌತಿಕ ತರಗತಿಗಳನ್ನು ನಡೆಸಬೇಕು ಎಂಬುದು ಸರಕಾರದ ಉದ್ದೇಶವಾಗಿದೆ. ಹೀಗಾಗಿ ಶಾಲೆಗಳನ್ನು ನಡೆಸುವ ಸಂಬಂಧ ಪರಿಸ್ಥಿತಿಗೆ ಅನುಗುಣವಾಗಿ ತಾಲೂಕು ಹಂತದಲ್ಲೇ ಸ್ಥಳೀಯವಾಗಿ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.

Advertisement

ಎಂಜಿನಿಯರಿಂಗ್‌ ಯಥಾಸ್ಥಿತಿ
ನಿಗದಿತ ಸಮಯದಲ್ಲಿ ಪಾಠ ಗಳನ್ನು ಮುಗಿಸಬೇಕಿರುವ ಕಾರಣ ಎಂಜಿನಿಯರಿಂಗ್‌ ಹಾಗೂ ವಾಸ್ತುಶಿಲ್ಪ ಭೌತಿಕ ತರಗತಿ ಗಳನ್ನು ನಡೆಸಲಾಗುತ್ತಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾ ಲಯ ತಿಳಿಸಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next