Advertisement

Road Mishap; ಮೂಡುಬಿದಿರೆ: ಸ್ಕೂಟಿ ಸವಾರ ಸಾವು

12:10 AM Aug 06, 2024 | Team Udayavani |

ಮೂಡುಬಿದಿರೆ: ಇಲ್ಲಿನ ಕೋಟೆಬಾಗಿಲಿನಲ್ಲಿ ಸೋಮವಾರ ಮಧ್ಯಾಹ್ನ ಇಕೊ ವಾಹನ ಢಿಕ್ಕಿ ಹೊಡೆದು ಸ್ಕೂಟಿ ಸವಾರ ಮೃತಪಟ್ಟಿದ್ದಾರೆ.

Advertisement

ಕೂಲಿ ಕಾರ್ಮಿಕರಾಗಿ ಮರಿಯಾಡಿಯಲ್ಲಿದ್ದ ಹಾಮ್ಮದ್‌ ಬಾವ (50) ಮೃತಪಟ್ಟವರು. ಮೂಲತಃ ಪಡುಬಿದ್ರಿಯವರಾಗಿದ್ದ ಮೃತರು ಮದುವೆ ಯಾದ ಬಳಿಕ ಪತ್ನಿಯ ಊರಾದ ಕೋಟೆಬಾಗಿಲಲ್ಲಿ ನೆಲೆಸಿದ್ದರು.

ಅವರಿಗೆ ಪತ್ನಿ, ಮೂವರು ಪುತ್ರರಿದ್ದಾರೆ. ತೆಂಗಿನಕಾಯಿ ಕೀಳುವುದರಲ್ಲಿ ನಿಸ್ಸೀಮರಾಗಿದ್ದರು. ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next