Advertisement
ಗುರುವಾರ ಮುಂಜಾನೆ 3 ಗಂಟೆಗೆ ಕಟ್ಟೆ ಬಜಾರಿನಲ್ಲಿ ದೀಕ್ಷಿತ್ ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಗೋಡೆಗೆ ಬಡಿದು ದೀಕ್ಷಿತ್ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಮುಂಜಾನೆ ಬೆಸ್ತರು ಈ ದಾರಿಯಾಗಿ ಮೀನು ಹಿಡಿಯಲು ತೆರಳುತ್ತಿದ್ದಾಗ ಬಿದ್ದವನನ್ನು ಎತ್ತಿ ಆಸ್ಪತ್ರೆಗೆ ಒಯ್ದರೂ, ಚಿಕಿತ್ಸೆ ಫಲಕಾರಿಯಾಗಿಲ್ಲ. ಮಂಗಳೂರಿನಲ್ಲಿ ಚಾಲಕ ವೃತ್ತಿಯಲ್ಲಿರುವ ಈತ ಕೆಲಸ ಮುಗಿಸಿ ಮರಳುವಾಗ ಅಪಘಾತವಾಗಿತ್ತು. ಮೃತರು ಅವಿವಾಹಿತರಾಗಿದ್ದು, ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ.
Advertisement
ಕುಂಬಳೆ: ಸ್ಕೂಟರ್ ಗೋಡೆಗೆ ಬಡಿದು ಯುವಕ ಸಾವು
07:57 PM Jun 23, 2022 | Team Udayavani |
ಪ್ರೊಪೋಸಲ್ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !
Advertisement
Udayavani is now on Telegram. Click here to join our channel and stay updated with the latest news.