Advertisement

ಚಿಪ್ಪು ಮೀನು ಹೆಕ್ಕುತ್ತಿದ್ದಾಗ ಹೊಳೆಯಲ್ಲಿ ಮುಳುಗಿ ಯುವಕನ ಸಾವು

04:50 PM May 15, 2023 | Team Udayavani |

ಕಾಸರಗೋಡು: ಬೇಕಲ ಮಲಾಂಕುನ್ನಿನಲ್ಲಿ ಹೊಳೆಯಲ್ಲಿ ಚಿಪ್ಪು ಮೀನು ಹೆಕ್ಕುತ್ತಿದ್ದಾಗ ಹೊಳೆಯಲ್ಲಿ ಮುಳುಗಿ ಬೇಕಲ ಪನಯಾಲ್‌ ಕೋಟ್ಟಪ್ಪಾರ ಕಾನತ್ತಿಲ್‌ ವೀಟಿಲ್‌ ಅನಿಲ್‌ ಕುಮಾರ್‌(42) ಸಾವಿಗೀಡಾದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಅಂಗನವಾಡಿಯಿಂದ ಕಳವು : ಬಂಧನ
ಕುಂಬಳೆ: ಪಚ್ಚಂಬಳ ಅಂಗನವಾಡಿಯಿಂದ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಪೈವಳಿಕೆಯ ಅಬ್ದುಲ್‌ ರಶೀದ್‌ ಯಾನೆ ಗಣೇಶ್‌(43)ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next