Advertisement

ಸಾಗುವಳಿಗೆ ಟ್ರ್ಯಾಕ್ಟರ್ ಕೊಡಿಸಲಿಲ್ಲ ಎಂದು ಯುವಕ‌ ಆತ್ಮಹತ್ಯೆ

07:37 PM Jan 13, 2023 | Team Udayavani |

ಕುಷ್ಟಗಿ: ಸಾಗುವಳಿಗೆ ಟ್ರ್ಯಾಕ್ಟರ್ ಕೊಡಿಸಲಿಲ್ಲ ಎಂದು ಮನನೊಂದ ಯುವಕ‌ ಕ್ರಿಮಿನಾಶಕ‌ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಂದಕೂರು ಗ್ರಾಮದಲ್ಲಿ‌ ನಡೆದಿದೆ.

Advertisement

ಸಿದ್ದಲಿಂಗಯ್ಯ (ಅಜ್ಜಪ್ಪ) ಸಾಹುಕಾರ (22) ಎಂದು ಮೃತ ಯುವಕ. ಸಿದ್ದಲಿಂಗಯ್ಯ ಸಾಗುವಳಿಗೆ ಟ್ರ್ಯಾಕ್ಟರ್ ಕೊಡಿಸುವಂತೆ ಮನೆಯಲ್ಲಿ ಪಾಲಕರನ್ನು ಒತ್ತಾಯಿಸಿದ್ದಾನೆ. ಇದಕ್ಕೆ ಪಾಲಕರು ಸಾಲದ ಹೊರೆಗೆ ಹಿಂಜರಿದಿದ್ದಾರೆ. ಮನನೊಂದ ಸಿದ್ದಲಿಂಗಯ್ಯ ಮನೆ ಬಿಟ್ಟು ಹೋಗಿದ್ದಾನೆ. ಇದರಿಂದ ಆತಂಕಗೊಂಡ ಪಾಲಕರು ಕಾಣೆಯಾದ ಬಗ್ಗೆ ದೂರು ಸಲ್ಲಿಸಿದ್ದರು. ಶುಕ್ರವಾರ ಎರೆಹಳ್ಳದಲ್ಲಿ ಶವ ಪತ್ತೆಯಾಗಿದೆ. ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next