Advertisement

ಸಾಲ ಮನ್ನಾಗಾಗಿ ಭೂಮಿ ಯೋಜನೆಯಡಿ ವಿಶೇಷ ಕೋಶ

06:00 AM Dec 20, 2018 | |

ಸುವರ್ಣಸೌಧ(ಧಾನಸಭೆ) : ರೈತರ ಸಾಲ ಮನ್ನಾಕ್ಕಾಗಿ ರೇಷನ್‌ಕಾರ್ಡ್‌, ಆಧಾರ್‌ ಕಾರ್ಡ್‌ ಹಾಗೂ ಪಾಹಣಿ ಹೊರತುಪಡಿಸಿ ಬೇರ್ಯಾವುದೇ ದಾಖಲೆ ಕೇಳಿಲ್ಲ ಮತ್ತು ಸಾಲಮನ್ನಾಕ್ಕಾಗಿ ಭೂು ಯೋಜನೆಡಿ ಶೇಷ ಕೋಶವನ್ನು ತೆರೆದಿದ್ದೇವೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾು ಹೇಳಿದರು.

Advertisement

ಬರದ ಮೇಲಿನ ಚರ್ಚೆಗೆ ಬುಧವಾರ ಉತ್ತರ ನೀಡಿದ ಅವರು, ರೈತರ ಸಾಲ ಮನ್ನಾ ಯೋಜನೆಯ ಬಗ್ಗೆ ಯಾವುದೇ ಅಪ ನಂಬಿಕೆ ಬೇಡ. ರಾóàಕೃತ ಬ್ಯಾಂಕುಗಳು ರೈತರಿಗೆ ಬೇಬಾಕಿ ಪತ್ರ ನೀಡದಿದ್ದರೂ ರಾಜ್ಯ ಸರ್ಕಾರವೇ ಸಾಲ ಮನ್ನಾ ವ್ಯಾಪ್ತಿಗೆ ಎಲ್ಲ ರೈತರಿಗೂ ಬೇಬಾಕಿ ಪತ್ರವನ್ನು ತರಿಸಲಿದೆ. ಈ ಬೇಬಾಕಿ ಪತ್ರದ ಮೂಲಕ ರೈತರು ಮುಂದಿನ ಹಂಗಾುಗೆ ಸಾಲ ಪಡೆಯಲು ಅರ್ಹತೆ ಪಡೆಯುತ್ತಾರೆ. ಸಾಲ ಮನ್ನಾ ಪ್ರಕ್ರಿಯೆಯನ್ನು ಚುರುಕುಗೊಳಿಸಲು ರಿಯ ಐಎಎಸ್‌ ಅಧಿಕಾರಿಗಳ ನೇತೃತ್ವದಲ್ಲಿ ಶೇಷ ಕೋಶ ರಚಿಸಲಾಗಿದೆ.  ಈ ತಂಡವು ಸಾಲ ಮನ್ನಾಕ್ಕೆಸಂಬಂಧಿಸಿದಂತೆ ವೈಜ್ಞಾನಿಕವಾಗಿ, ಸಾಫ್ಟ್ವೇರ್‌ ಸಿದ್ಧಪಡಿಸಿದ್ದಾರೆ. ಸಾಲ ಮನ್ನಾ ವ್ಯಾಪ್ತಿಗೆ ಬರುವ ರೈತರ ಮಾತಿ ಸಂಗ್ರಸಲಾಗುತ್ತಿದ್ದು ಇದಕ್ಕಾಗಿ ಆಧಾರ್‌, ಪಹಣಿ ಮತ್ತು ರೇಷನ್‌ ಕಾರ್ಡ್‌ ವರನ್ನು ಮಾತ್ರ ಪಡೆಯುತ್ತಿದ್ದೇವೆ ಎಂದು ಹೇಳಿದರು.

ಇನ್ನು, ಬರ ನಿರ್ವಹಣೆ ಚಾರದಲ್ಲಿ ಎರಡು ಮೂರು ಸಚಿವರನ್ನು ಹೊರತುಪಡಿಸಿ ಬಹುತೇಕರೆಲ್ಲರೂ ಜಿಲ್ಲೆಗಳಿಗೆ ಹೋಗಿ ಸಭೆ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯ ನೇತೃತ್ವದಲ್ಲಿ ನಿತ್ಯವು ಪರಿಶೀಲನೆಯಾಗುತ್ತಿದೆ ಹಾಗೂ ಅದರ ಮಾತಿಯನ್ನು ಪಡೆದುಕೊಳ್ಳುತ್ತಿದ್ದೇವೆ. ಕುಡಿಯುವ ನೀರು, ವೇವು àಗೆ ಎಲ್ಲದಕ್ಕೂ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ. ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಸಭೆ ಕರೆದು ಎಲ್ಲ ರೀತಿಯ ಸೂಚನೆ ನೀಡಿ, ಯಾವುದೇ ಲೋಪ ಆಗದಂತೆ ಎಚ್ಚರ ವಸಲು ತಿಳಿಸಿದ್ದೇವೆ ವರಿಸಿದರು

ಮೈತ್ರಿ ಸರ್ಕಾರವಾದ್ದರಿಂದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಜಾರಿಗೆ ತಂದಿದ್ದೇವೆ. ನಮ್ಮ ಪ್ರ$›ಣಾಳಿಕೆಯಲ್ಲಿ ನೀಡಿದ್ದ ಭರವಸೆಗಳು ಯಾವುದು ಅಸಾಧ್ಯವಲ್ಲ. ಸರ್ಕಾರಕ್ಕೆ ಬದ್ಧತೆ ಇದ್ದರೆ ಏನೂ ಬೇಕಾದರೂ ಮಾಡಬಹುದು. ಕಾಂಗ್ರೆಸ್‌ ಶಾಸಕರು ಹಾಗೂ ಉಪಮುಖ್ಯಮಂತ್ರಿಗಳನ್ನು ಶ್ವಾಸಕ್ಕೆ ತೆಗೆದುಕೊಂಡು ಪ್ರಣಾಳಿಕೆಯ ಕಾರ್ಯಕ್ರಮವನ್ನು ಹಂತಹಂತವಾಗಿ ಅನುಷ್ಠಾನಕ್ಕೆ ತರಲಿದ್ದೇನೆ ಎಂದರು.

ಕಂದಾಯ ಹಾಗೂ ಗ್ರಾುàಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು ಧ ಜಿÇÉೆಗಳ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಬರ ಪರಿಸ್ಥಿತಿ ನಿಭಾುಸಲು ಎಲ್ಲ ಪಕ್ಷಗಳ ಶಾಸಕರು ಒಗ್ಗೂಡಿ ಕಾರ್ಯನಿರ್ವಸುವ ಅಗತ್ಯದೆ. ಬರ ಮತ್ತು ಸಾಲ ಮನ್ನಾ ಕುರಿತಂತೆ ಪ್ರತಿಪಕ್ಷದ ನಾಯಕರು ಮಾಡಿರುವ ಟೀಕೆ ಟಿಪ್ಪಣಿಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಸಮಸ್ಯೆಗೆ ಪರಿಹಾರ ನೀಡಲು ಸರ್ಕಾರ ಬದ್ಧದೆ ಎಂದು ಹೇಳಿದರು.

Advertisement

ಜಗದೀಶ್‌ ಶೆಟ್ಟರ್‌ ಮುಖ್ಯಮಂತ್ರಿಗಳಾಗಿದ್ದಾಗ ಮಾಡಿದ ಸಾಲಮನ್ನಾ ಬಾಕಿಯನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ಬ್ಯಾಂಕುಗಳಿಗೆ ಮರುಪಾವತಿ ಮಾಡಿದ್ದರು. ಅದೇ ರೀತಿ, ಸಿದ್ದರಾಮಯ್ಯ ಅವರ ಸರ್ಕಾರ ಮಾಡಿದ ಸಾಲಮನ್ನಾ ಯೋಜನೆಯ ಬಾಕಿಯನ್ನು ಮೈತ್ರಿ ಸರ್ಕಾರ ಮರುಪಾವತಿಸಿದೆ. ಸರ್ಕಾರ ಒಮ್ಮೆ ಆದೇಶ ಹೊರಡಿಸಿದರೆ ಮುಂಬವರು ಸರ್ಕಾರದ ಜವಾಬ್ದಾರಿಯೂ ಇದರಲ್ಲಿ ಇರುತ್ತದೆ ಎಂದರು.

ಸರ್ಕಾರ ಸತ್ತಿಲ್ಲ ಜೀವಂತವಾಗಿದೆ ಎಂಬುದನ್ನು ಕಾರ್ಯಕ್ರಮಗಳ ಮೂಲಕ ತೋರಿಸಿಕೊಡುತ್ತೇನೆ ಮತ್ತು ಪ್ರತಿಪಕ್ಷಗಳ ಈ ಆರೋಪಕ್ಕೆ ಕಾಲವೇ ಉತ್ತರಿಸಲಿದೆ.  ಕೇವಲ 6 ತಿಂಗಳಲ್ಲಿ 28 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿುಂದ ನೀಡಲಾಗಿದೆ. ಕೇಂದ್ರ ಸರ್ಕಾರ ಸ್ವಾುನಾಥನ್‌ ವರದಿ ಅನುಷ್ಠಾನ ಮಾಡಿಲ್ಲ ಹಾಗೂ ಮಹಾರಾಷ್ಟ್ರ, ಉತ್ತರಪ್ರದೇಶದಲ್ಲಿ ಸಾಲಮನ್ನಾ ಹೇಗೆ ಮಾಡಿದ್ದಾರೆ ಎಂಬ ಮಾತಿಯೂ ಇದೆ ಎಂದು ಪ್ರತಿಪಕ್ಷದವರ ಟೀಕೆಗೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next