Advertisement

ಸ್ಕೂಟರ್‌ ಬಿದ್ದು ಓರ್ವನಿಗೆ ಗಾಯ

08:08 PM Apr 04, 2023 | Team Udayavani |

ಕುಂದಾಪುರ: ಕೋಟೇಶ್ವರ ಗ್ರಾಮದ ಮಾಲ್‌ ಹತ್ತಿರದ ಹೆದ್ದಾರಿಯಲ್ಲಿ ಅವಿನಾಶ್‌ ಅವರು ಚಲಾಯಿಸುತ್ತಿದ್ದ ಸ್ಕೂಟರ್‌ ವಿರುದ್ಧ ದಿಕ್ಕಿನಿಂದ ಬಂದು ರಸ್ತೆ ದಾಟಲು ನಿಂತುಕೊಂಡಿದ್ದ ಶಶಿಧರ ಶೆಟ್ಟಿ ಅವರಿಗೆ ಢಿಕ್ಕಿಯಾಗಿ ಬಿದ್ದ ಪರಿಣಾಮ ಸಹ ಸವಾರ ನರಸಿಂಹ ಗಾಯಗೊಂಡ ಘಟನೆ ಎ. 3ರ ಸಂಜೆ ಸಂಭವಿಸಿದೆ.

Advertisement

ಗಾಯಾಳುವನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next