Advertisement

ಕರಾವಳಿಯಲ್ಲಿ ಸರಣಿ ಹತ್ಯೆ ; ಗನ್ ಮೆನ್ ನೀಡುವಂತೆ ನಗರಸಭೆ ಸದಸ್ಯನಿಂದ ಮನವಿ‌‌

11:34 AM Jul 31, 2022 | Team Udayavani |

ಚಿಕ್ಕಮಗಳೂರು: ಕರಾವಳಿ ಜಿಲ್ಲೆಗಳಲ್ಲಿ ಸಾಲು ಸಾಲು ಹತ್ಯೆಗಳ ಬೆನ್ನಲ್ಲೇ ಹಲವರು ಅಂಗರಕ್ಷಕರ ಮೊರೆ ಹೋಗುತ್ತಿದ್ದಾರೆ.

Advertisement

ಜಿಲ್ಲೆಯ ಜೆಡಿಎಸ್ ನಗರಸಭಾ ಸದಸ್ಯ ಎ. ಸಿ. ಕುಮಾರ್ ಎಸ್ಪಿಗೆ ಅಂಗರಕ್ಷಕ ನೀಡುವಂತೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳಿಂದ ನನಗೂ ಅಸುರಕ್ಷಿತ ವಾತವರಣ ಮೂಡಿದೆ ಎಂದು ನಗರಸಭೆ ವಿರುದ್ದ ಹಲವು ಆರೋಪಗಳನ್ನು ಮಾಡಿ ನಗರಸಭಾ ಸದಸ್ಯ ಎ. ಸಿ. ಕುಮಾರ್ ತಮಗೆ ಗನ್ ಮೆನ್ ನೀಡುವಂತೆ ಜಿಲ್ಲಾ ಎಸ್ಪಿ ಅಕ್ಷಯ್ ಅವರಲ್ಲಿ ಕೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next