Advertisement

ರಾಜ್ಯ ಕಿರಿಯರ ತಂಡಕ್ಕೆ ದ್ರಾವಿಡ್‌ ಪುತ್ರ ನಾಯಕ

10:46 PM Jan 19, 2023 | Team Udayavani |

ಬೆಂಗಳೂರು: “ಗೋಡೆ’ ಖ್ಯಾತಿಯ ಬ್ಯಾಟರ್‌, ಭಾರತೀಯ ಕ್ರಿಕೆಟ್‌ ತಂಡದ ಹಾಲಿ ಕೋಚ್‌ ಆಗಿರುವ ರಾಹುಲ್‌ ದ್ರಾವಿಡ್‌ ಅವರ ಕಿರಿಯ ಪುತ್ರ ಅನ್ವಯ್‌ ದ್ರಾವಿಡ್‌ ಈಗ ಸುದ್ದಿಯಲ್ಲಿದ್ದಾರೆ.

Advertisement

ರಾಜ್ಯ ಅಂಡರ್‌-14 ಅಂತರ ವಲಯ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಅವರನ್ನು ಕರ್ನಾಟಕ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ.

ಭರವಸೆಯ ಬ್ಯಾಟರ್‌ ಆಗಿರುವ ಅನ್ವಯ್‌, ವಿಕೆಟ್‌ ಕೀಪಿಂಗ್‌ನಲ್ಲೂ ಪರಿಣತಿ ಸಾಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next