Advertisement

ಸಿಗ್ನಲ್‌ನಲ್ಲಿ ನಿಂತ ಲಾರಿಗೆ ಕಾರು ಢಿಕ್ಕಿ, ಚಾಲಕನಿಗೆ ಹಲ್ಲೆ

07:52 PM Mar 16, 2023 | Team Udayavani |

ಪಣಂಬೂರು: ಮಂಗಳೂರು ಕಡೆಯಿಂದ ಬರುತ್ತಿದ್ದ ಲಾರಿ ಪನಂಬೂರು ಬಳಿ ಸಿಗ್ನಲ್‌ ನೋಡಿ ನಿಲ್ಲಿಸಿದ ಸಂದರ್ಭ ಬೆಂಗಳೂರು ನೋಂದಣಿ ಹೊಂದಿದ ಕಾರು ಢಿಕ್ಕಿ ಹೊಡೆದಿದ್ದು, ಆಕ್ರೋಶಿತ ಕಾರು ಚಾಲಕರು ಲಾರಿ ಚಾಲಕನಿ ದಿಲ್ವಾರ್‌ ಹುಸೈನ್‌ ಗೆ ಹೊಡೆದು ಜೀವ ಬೆದರಿಕೆ ಹಾಕಿದ ಬಗ್ಗೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next