Advertisement
ವಿಧಾನಸೌಧದಲ್ಲಿ ಶನಿವಾರ ವಕೀಲರ ತಂಡದ ಜತೆ ಶಂಕರಮೂರ್ತಿ ಅವರನ್ನು ಭೇಟಿ ಮಾಡಿದ ಪದ್ಮನಾಭರೆಡ್ಡಿ, ಬೆಂಗಳೂರಿನ ವಿಳಾಸ ನೀಡಿ ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಮತ ಚಲಾವಣೆ ಮಾಡಿರುವ ಎಂಟು ಮಂದಿ ವಿಧಾನ ಪರಿಷತ್ ಸದಸ್ಯರು ಭತ್ಯೆ ಪಡೆಯಲು ತಮ್ಮ ಸ್ವಗ್ರಾಮ ಹಾಗೂ ಸ್ವಂತ ಊರಿನ ವಿಳಾಸ ನೀಡಿದ್ದಾರೆ. ಹೀಗಾಗಿ, ಕೂಡಲೇ ಅವರ ಸದಸ್ವತ್ಯ ರದ್ದುಪಡಿಸುವಂತೆ ಮನವಿ ಮಾಡಿದರು.
Advertisement
8 ಮೇಲ್ಮನೆ ಸದಸ್ಯರ ಸದಸ್ಯತ್ವ ರದ್ದುಪಡಿಸುವಂತೆ ಮನವಿ
11:32 AM May 21, 2017 | |
Advertisement
Udayavani is now on Telegram. Click here to join our channel and stay updated with the latest news.