Advertisement

ಮಣ್ಣು ಕುಸಿದು  ಕೃಷಿ ಹೊಂಡಕ್ಕೆ ಬಿದ್ದ 3 ಕಾಡಾನೆಗಳ ರಕ್ಷಣೆ 

10:23 AM Jun 30, 2018 | Team Udayavani |

ಚಾಮರಾಜನಗರ:ತಮಿಳುನಾಡಿನ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಸತ್ಯಮಂಗಲ ಅರಣ್ಯದಲ್ಲಿ ಮೂರು ಕಾಡಾನೆಗಳು ಕೃಷಿ ಹೊಂಡಕ್ಕೆ ಬಿದ್ದು ಮೇಲಕ್ಕೆ ಬರಲಾದೆ ಪರದಾಡಿವೆ. 

Advertisement

ನೀರು ಕುಡಿಯಲು ಬಂದಿದ್ದ ಆನೆಗಳು ಏಕಾಏಕಿ ಮಣ್ಣು ಕುಸಿದು ಹೋದ ಕಾರಣ ಹೊಂಡಕ್ಕೆ ಬಿದ್ದು ಮೇಲಕ್ಕೆ ಬರಲಾರದೆ ಪರದಾಡಿವೆ. 

ಆನೆಗಳು  àಳಿಡುವುನ್ನು ಕೇಳಿಸಿಕೊಂಡ ಸ್ಥಳೀಯವಾಸಿಗಳು ಅರಣ್ಯ ಸಿಬಂದಿಗಳಿಗೆ ಮಾಹಿತಿ ನೀಡಿದ್ದಾರೆ. 

ಅರಣ್ಯ ಸಿಬಂದಿಗಳು ಮಾಹಿತಿ ತಿಳಿದೊಡನೆ ಜೆಸಿಬಿಯೊಂದಿಗೆ ಸ್ಥಳಕ್ಕಾಗಮಿಸಿ ಕೃಷಿ ಹೊಂಡದ ಪಕ್ಕೆ  ಮೇಲಕ್ಕೆ ಬರಲು ಅನುಕೂಲವಾಗುವಂತೆ ದಾರಿ ನಿರ್ಮಿಸಿ ಆನೆಗಳನ್ನು ರಕ್ಷಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next