Advertisement

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

06:44 PM Apr 26, 2024 | Shreeram Nayak |

ತೀರ್ಥಹಳ್ಳಿ: ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ತಾಲೂಕಿನ ವಾಗೆªàವಿ ಕಾಲೇಜಿನ ವಿದ್ಯಾರ್ಥಿ ಸುಚಿಂತ್‌ 600ಕ್ಕೆ 593 ಅಂಕ ಗಳಿಸಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದಿದ್ದಾರೆ.

Advertisement

ಸುಚಿಂತ್‌ ತೀರ್ಥಹಳ್ಳಿಯ ಸುಶೀಲ್‌ ಕುಮಾರ್‌- ವಾಣಿ ದಂಪತಿಯ ಪುತ್ರ. ಮೊದಲಿಗೆ 600 ಕ್ಕೆ 588 ಅಂಕ ಪಡೆದು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 11 ನೇ ರ್‍ಯಾಂಕ್‌ ಪಡೆದಿದ್ದರು. ನಂತರ ಮರು ಮೌಲ್ಯಮಾಪನಕ್ಕೆ ಹಾಕಿ ಐದು ಅಂಕ ಹೆಚ್ಚಿಗೆ ಪಡೆದು ಒಟ್ಟು 593 ಅಂಕದೊಂದಿಗೆ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಆಗಿ ಹೊರಹೊಮ್ಮಿದ್ದಾರೆ.

ವಾಗ್ದೇವಿ ಕಾಲೇಜು ಈ ಬಾರಿ ಎರಡು ವಿಭಾಗದಲ್ಲಿ ಕೂಡ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದಂತೆ ಆಗಿದೆ. ವಾಣಿಜ್ಯ ವಿಭಾಗದಲ್ಲಿ ಕೃತಿಕಾ ಹೆಬ್ಬಾರ್‌ ಆರನೇ ರ್‍ಯಾಂಕ್‌ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next