Advertisement
ನಸುಕಿನ ಸುಮಾರು 1 ಗಂಟೆಯ ಹೊತ್ತಿಗೆ ಈ ಅವಘಡ ಸಂಭವಿಸಿದೆ. ಗಂಗೋತ್ರಿ ವಿಧಾನಸಭಾ ಕ್ಷೇತ್ರದ ಧೌಂತಾರಿ ಎಂಬಲ್ಲಿ ಚುನಾವಣಾ ಕರ್ತವ್ಯ ಮುಗಿಸಿದ ಇಬ್ಬರು ಅಧಿಕಾರಿಗಳು ಕಾರನಿನಲ್ಲಿ ಮರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿತು ಎಂದು ಭಾತ್ವಾಡಿ ಎಸ್ಡಿಎ, ನಿಕಿತಾ ಖಂಡೇಲ್ವಾಲಾ ತಿಳಿಸಿದರು.
Advertisement
ಉತ್ತರಾಖಂಡದಲ್ಲಿ ಕಾರು ಅಪಘಾತ: ಚುನಾವಣಾ ಅಧಿಕಾರಿಗಳಿಬ್ಬರ ಸಾವು
02:57 PM Feb 16, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.