Advertisement
ಶ್ರೀನಾಥ್ ಜೋಷಿ (ಲೋಕಾಯುಕ್ತ, ಬೆಂಗಳೂರು), ಕೆ.ಎಂ.ಶಾಂತರಾಜು (ಬೆಸ್ಕಾಂ, ಬೆಂಗಳೂರ), ಸಿ.ಕೆ.ಬಾಬಾ (ಆಗ್ನೇಯ ವಿಭಾಗ ಡಿಸಿಪಿ, ಬೆಂಗಳೂರು), ಸಂಜೀವ್ ಎಂ. ಪಾಟೀಲ್ (ಬೆಳಗಾವಿ), ಕಲಾಕೃಷ್ಣಮೂರ್ತಿ(ಪೂರ್ವ ಸಂಚಾರ, ಬೆಂಗಳೂರು), ಹರೀಶ್ ಪಾಂಡೆ (ಎಸಿಬಿ, ಬೆಂಗಳೂರು), ಲಕ್ಷ್ಮಣ ನಿಂಬರಗಿ (ಪಶ್ಚಿಮ ವಿಭಾಗ ಡಿಸಿಪಿ, ಬೆಂಗಳೂರು), ಡಿ.ಎಲ್.ನಾಗೇಶ್ (ಚಿಕ್ಕಬಳ್ಳಾಪುರ), ಲೋಕೇಶ್ ಭರಮಪ್ಪ ಜಾಗಲಸರ (ಧಾರವಾಡ), ಆರ್. ಶ್ರೀನಿವಾಸ ಗೌಡ (ಕೇಂದ್ರ ವಿಭಾಗ ಡಿಸಿಪಿ, ಬೆಂಗಳೂರು), ಜಿ.ಕೆ. ಮಿಥುನ್ ಕುಮಾರ್ (ಸಿಐಡಿ, ಬೆಂಗಳೂರು), ಪಿ.ಕೃಷ್ಣಕಾಂತ್(ದಕ್ಷಿಣ ವಿಭಾಗ ಡಿಸಿಪಿ, ಬೆಂಗಳೂರು), ಹರಿನಾಥ್ ಶಂಕರ್ (ಹಾಸನ), ಜಯಪ್ರಕಾಶ್(ಬಾಗಲಕೋಟೆ), ವಿ.ಜೆ. ಶೋಭಾ ರಾಣಿ(ಎಸಿಬಿ, ಬೆಂಗಳೂರು), ಶಿವಾನ್ಶು ರಜಪೂತ್(ಹುಮ್ನಾಬಾದ್ ಉಪವಿಭಾಗ, ಎಸಿಪಿ)ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ.