Advertisement

16 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ಸರಕಾರ

12:03 AM Jun 28, 2022 | Team Udayavani |

ಬೆಂಗಳೂರು:  ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 16 ಮಂದಿ ಐಪಿಎಸ್‌ ಅಧಿಕಾರಿಗಳನ್ನು ಸರಕಾರ ವರ್ಗಾವಣೆಗೊಳಿಸಿದೆ.

Advertisement

ಶ್ರೀನಾಥ್‌ ಜೋಷಿ (ಲೋಕಾಯುಕ್ತ, ಬೆಂಗಳೂರು), ಕೆ.ಎಂ.ಶಾಂತರಾಜು (ಬೆಸ್ಕಾಂ, ಬೆಂಗಳೂರ), ಸಿ.ಕೆ.ಬಾಬಾ (ಆಗ್ನೇಯ ವಿಭಾಗ ಡಿಸಿಪಿ, ಬೆಂಗಳೂರು), ಸಂಜೀವ್‌ ಎಂ. ಪಾಟೀಲ್‌ (ಬೆಳಗಾವಿ), ಕಲಾಕೃಷ್ಣಮೂರ್ತಿ(ಪೂರ್ವ ಸಂಚಾರ, ಬೆಂಗಳೂರು), ಹರೀಶ್‌ ಪಾಂಡೆ (ಎಸಿಬಿ, ಬೆಂಗಳೂರು), ಲಕ್ಷ್ಮಣ ನಿಂಬರಗಿ (ಪಶ್ಚಿಮ ವಿಭಾಗ ಡಿಸಿಪಿ, ಬೆಂಗಳೂರು), ಡಿ.ಎಲ್‌.ನಾಗೇಶ್‌ (ಚಿಕ್ಕಬಳ್ಳಾಪುರ), ಲೋಕೇಶ್‌ ಭರಮಪ್ಪ ಜಾಗಲಸರ (ಧಾರವಾಡ), ಆರ್‌. ಶ್ರೀನಿವಾಸ ಗೌಡ (ಕೇಂದ್ರ ವಿಭಾಗ ಡಿಸಿಪಿ, ಬೆಂಗಳೂರು), ಜಿ.ಕೆ. ಮಿಥುನ್‌ ಕುಮಾರ್‌ (ಸಿಐಡಿ, ಬೆಂಗಳೂರು), ಪಿ.ಕೃಷ್ಣಕಾಂತ್‌(ದಕ್ಷಿಣ ವಿಭಾಗ ಡಿಸಿಪಿ, ಬೆಂಗಳೂರು), ಹರಿನಾಥ್‌ ಶಂಕರ್‌ (ಹಾಸನ), ಜಯಪ್ರಕಾಶ್‌
(ಬಾಗಲಕೋಟೆ), ವಿ.ಜೆ. ಶೋಭಾ ರಾಣಿ(ಎಸಿಬಿ, ಬೆಂಗಳೂರು), ಶಿವಾನ್‌ಶು ರಜಪೂತ್‌(ಹುಮ್ನಾಬಾದ್‌ ಉಪವಿಭಾಗ, ಎಸಿಪಿ)ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next