Advertisement

11 ಐಎಎಸ್‌ ಅಧಿಕಾರಿಗಳ ವರ್ಗಾವಣೆ

06:15 AM Dec 01, 2018 | |

ಬೆಂಗಳೂರು:ಡಾ.ಶಾಲಿನಿ ರಜನೀಶ್‌, ಪೊನ್ನುರಾಜ್‌, ಡಾ.ಪಿ.ಸಿ.ಜಾಫ‌ರ್‌ ಸೇರಿ ಹನ್ನೊಂದು ಹಿರಿಯ ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

Advertisement

ಡಾ.ಶಾಲಿನಿ ರಜನೀಶ್‌- ಪ್ರಧಾನ ಕಾರ್ಯದರ್ಶಿ, ಯೋಜನೆ, ಕಾರ್ಯಕ್ರಮ ಉಸ್ತುವಾರಿ ಹಾಗೂ ಸಾಂಖೀÂಕ ಇಲಾಖೆ. ವಿ. ಮಂಜುಳ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಿಪಿಎಆರ್‌. ಜಿ.ಕುಮಾರ್‌ ನಾಯಕ್‌- ಪ್ರಧಾನ ಕಾರ್ಯದರ್ಸಿ, ಸಮಾಜ ಕಲ್ಯಾಣ ಇಲಾಖೆ.  ಎಸ್‌.ಆರ್‌.ಉಮಾಶಂಖರ್‌- ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ. 

ವಿ.ಪೊನ್ನುರಾಜ್‌- ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ.ಶಿವಯೋಗಿ ಸಿ. ಕಳಸದ್‌- ವ್ಯವಸ್ಥಾಪಕ ನಿರ್ದೇಶಕ , ಕೆಎಸ್‌ಆರ್‌ಟಿಸಿ. (ಹೆಚ್ಚುವರಿ ಹೊಣೆಗಾರಿಕೆ ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ). 

ಡಾ.ಎನ್‌.ವಿ.ಪ್ರಸಾದ್‌- ವ್ಯವಸ್ಥಾಪಕ ನಿರ್ದೇಶಕ, ಬಿಎಂಟಿಸಿ. ಡಾ.ರಂದೀಪ್‌- ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ. ಎಚ್‌.ಎನ್‌.ಗೋಪಾಲಕೃಷ್ಣ – ವ್ಯವಸ್ಥಾಪಕ ನಿರ್ದೇಶಕ, ಚೆಸ್ಕಾಂ. ಪಿ.ವಸಂತಕುಮಾರ್‌- ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ. ಡಾ.ಪಿ.ಸಿ.ಜಾಫ‌ರ್‌-ನಿರ್ದೇಶಕರು, ಪದಿಪೂರ್ವ ಶಿಕ್ಷಣ ಇಲಾಖೆಗೆ ವರ್ಗಾವಣೆಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next