Advertisement

ನೆರೆ ಪರಿಹಾರ ಸಿಗಲಿಲ್ಲ: ಅವಶೇಷಗಳ ಅಡಿಯಲ್ಲೇ ಸಾಗುತ್ತಿದೆ ಬದುಕು

02:55 PM Dec 04, 2021 | Team Udayavani |
ಕಟಪಾಡಿ: ಉಡುಪಿ ಜಿಲ್ಲೆಯ ಮಣಿಪುರ ಗ್ರಾಮದ ಸುಮತಿ ಮರಕಾಲ್ತಿ ಅವರ ವಾಸದ ಮನೆಯು 2020 ಸೆಪ್ಟಂಬರ್ ನಲ್ಲಿ ಸಂಭವಿಸಿದ ಭೀಕರ ಜಲಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದ್ದು, ಇದುವರೆಗೂ ಸರಕಾರದ ವಿಶೇಷ ಪರಿಹಾರ ಕೈಗೆಟುಕದೆ ಮನೆಯ ಅವಶೇಷಗಳೊಳಗೆ ಸಾಗುತ್ತಿದೆ ಈಕೆಯ ಬದುಕಿನ ಬಂಡಿ...
Advertisement

Udayavani is now on Telegram. Click here to join our channel and stay updated with the latest news.

Next